ಕಾಸರಗೋಡು ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಕೂಡ್ಲು ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯಲ್ಲಿ 102 ವಿದ್ಯಾರ್ಥಿನಿಯರಿಂದ ತಿರುವಾದಿರಕ್ಕಳಿ
ಸಂಭ್ರಮದ ಓಣಂ ಹಬ್ಬ ಆಚರಣೆ
ಕೂಡ್ಲು ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯಲ್ಲಿ ಸೆಪ್ಟಂಬರ್ 5 ನೇ ತಾರೀಕಿನಂದು ಓಣಂ ಹಬ್ಬ ಆಚರಣೆಯು ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ. ಇದರಂಗವಾಗಿ ಕಾಸರಗೋಡು ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಶಾಲೆಯ 102 ವಿದ್ಯಾರ್ಥಿನಿಯರಿಂದ ತಿರುವಾದಿರಕ್ಕಳಿ, ಇತರ ವಿದ್ಯಾರ್ಥಿಗಳಿಂದ ನಾಡನ್ ಪ್ಪಾಟು, ಪೂಕ್ಕಳಂ ಎಂಬೀ ಕಾರ್ಯಕ್ರಮಗಳು ಜರಗಲಿವೆ. ನಂತರ ಓಣಂ ಸದ್ಯ ನಡೆಯಲಿದೆ. ಎಲ್ಲರನ್ನೂ ಕಾರ್ಯಕ್ರಮಕ್ಕೆ ಪ್ರೀತಿಯಿಂದ ಆಮಂತ್ರಿಸುತ್ತದ್ದೇವೆ.
No comments:
Post a Comment