Friday, 22 August 2014

ಸಾಕ್ಷರ 2014

ಸಾಕ್ಷರ 2014  

ಶ್ರೀ ಗೋಪಾಲಕೃಷ್ಣ ಹೈಸ್ಕೂಲ್ ನಲ್ಲಿ 06/08/2014 ರಂದು ಕಾಸರಗೋಡು ಜಿಲ್ಲೆಯಲ್ಲಿರುವ ಶಾಲೆಗಳಲ್ಲಿ ಓದುವಿಕೆ,ಬರೆಯುವಿಕೆ ಸಮಸ್ಯೆಗಳನ್ನು ಬಗೆಹರಿಸಲು "ಸಾಕ್ಷರ 2014" ಕಾರ್ಯಕ್ರಮವನ್ನು ಶಾಲಾ ಶಿಕ್ಷಕ ರಕ್ಷಕಸಂಘದ ಅಧ್ಯಕ್ಷರಾದ ಶ್ರೀಯುತ ಗಣೇಶ್ ಪಾರೆಕಟ್ಟ ಉದ್ಘಾಟಿಸಿದರು.ಶಾಲಾ ಮುಖ್ಯೋಪಾಧ್ಯಾಯನಿ ಮೋಹಿನಿ ರಾವ್ ಅವರು ಅಧ್ಯಕ್ಷತೆ ವಹಿಸಿದ್ದರು. ಮಾತೃಸಂಘದ ಅಧ್ಯಕ್ಷೆ ಯಶೋಧ ಹಾರೈಸಿದರು.ಅಂದಿನಿಂದಲೇ ಕಲಿಕಾ ಚಟುವಟಿಕೆಗಳು ಆರಂಭಗೊಂಡವು.

No comments:

Post a Comment